ಕೈಕಂಬ: ಜಮ್ಮು ಕಾಶ್ಮೀರದ ಪುಲ್ವಾನದಲ್ಲಿ ಪಾಕ್ ಪ್ರೇರಿತ ಉಗ್ರರ ದಾಳಿಗೆ ಹುತಾತ್ಮರಾದ ವೀರ ಯೋಧರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿ  ಸೋಮವಾರ ಎಡಪದವು  ಹೃದಯಭಾಗದಲ್ಲಿ  ಶ್ರದ್ಧಾಂಜಲಿ  ಸಮರ್ಪಿಸಲಾಯಿತು. ಈ ಸಂದರ್ಭದಲ್ಲಿ  ಜಿ.ಪಂ. ಸದಸ್ಯ ಜನಾರ್ಧನ್ ಗೌಡ, ಎಡಪದವು ಗ್ರಾ.ಪಂ ಅಧ್ಯಕ್ಷೆ ಮಾಲತಿ, ಎಡಪದವು ಗ್ರಾ.ಪಂ. ಉಪಾಧ್ಯಕ್ಷ ಗಂಗಾಧರ, ಶಾಲಾ ಮುಖ್ಯ ಶಿಕ್ಷಕ ವಾಸು ಕೆ. , ಸುದರ್ಶನ್ ಪೂಂಜ, ಮಾಧವ ಶೆಣೈ, ಹಾಗೂ ಎಡಪದವಿನ ನಾಗರಿಕರು ಶ್ರದ್ಧಾಂಜಲಿಯಲ್ಲಿ  ಭಾಗವಹಿಸಿದರು.

TUL_6192 copy

TUL_6183 copy

TUL_6184 copy (1)

TUL_6187 copy (1)

By suddi9

Leave a Reply

Your email address will not be published. Required fields are marked *