ಬೆಂಗಳೂರು:ಕನಾಱಟಕ ಬಿಜೆಪಿ ಯ ಹಿರಿಯ ನಾಯಕ ಕೇಂದ್ರ ರಾಸಾಯಣಿಕ ಮತ್ತು ರಸಗೊಬ್ಬರ ಖಾತೆ ಸಚಿವ ಅನಂತ ಕುಮಾರ್ (59) ನಿಧನರಾದರು.
ಕಳೆದ ಕೆಲವು ದಿನಗಳಿಂದ ಅವರು ತೀವೃ ಅನಾರೋಗ್ಯ ಪೀಡಿತರಾಗಿದ್ದು ಅನಂತಕುಮಾರ್ ಅವರನ್ನು ಕಳೆದೆರಡು ದಿನಗಳಿಂದ ತೀವೃ ನೀಘದಲ್ಲಿಡಲಾಗಿದ್ದು ಸೋಮವಾರ ಬೆಳಗ್ಗಿನ ಜಾವ ಕೊನೆಯುಸಿರೆಳೆದರು ಎಂದು ಕುಟುಂಬ ಮೂಲಗಳು ತಿಳಿಸಿವೆ.
