ಕೈಕಂಬ: ಶ್ರೀ ಹರಿ ಎಂಟರ್ ಪ್ರ್ಯೆಸಸ್ ಇದರ ನಾಲ್ಕನೇ ಶಾಖೆಯು ಟಿನಿ ಮಿನಿ ಕಾಂಪ್ಲೆಕ್ಷ್ ಕೈಕಂಬದಲ್ಲಿ ನೂತನವಾಗಿ ಸೆ. 24ರಂದು ಸೋಮವಾರ ಬೆಳಗ್ಗೆ 9.10ಕ್ಕೆ “ಶ್ರೀ ಹರಿ ಎಂಟರ್ ಪ್ರ್ಯೆಸಸ್ ಪ್ರಾರಂಬೋತ್ಸವ” ಿಇದರ ಉದ್ಘಾಟನೆಯನ್ನು ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಅರ್ಚಕರಾದ ಮಾಧವ ಭಟ್ ನೆರವೇರಿಸಲಿದ್ದಾರೆ. ಪೊಳಲಿ ವಿಜಯ ಬ್ಯಾಂಕ್ ಮ್ಯಾನೆಜರ್ ಗಣೇಶ್ ಜೆ.ಭಟ್. ಮಾಲಕರ ಮಾತಾಪಿತರು ,ಉಪಸ್ಥಿತರಿರುವರು. ಎಂದು ಸಂಸ್ಥೆಯ ಮ್ಯಾನೆಜಿಂಗ್ ಡ್ಯೆರೆಕ್ಟರ್ ನವೀನ್ ಕೋಟ್ಯಾನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
