ಪೊಳಲಿ: ಪೊಳಲಿರಾಮಕೃಷ್ಣ ತಪೊವನದಲ್ಲಿ ಭಾನುವಾರ ನಡೆದ ಮುದ್ದು ಕೃಷ್ಣ ಸ್ಪರ್ಧಾಳುಗಳೊಂದಿಗೆ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಚೈತನ್ಯಾನಂದ ಅವರು. 
ರಾಮಕೃಷ್ಣ ತಪೋವನದಲ್ಲಿ ಕೊಳಲನು ಬಾಯಲ್ಲಿಟ್ಟು ಪುಟ್ಟ ಪುಟ್ಟ ಹೆಜ್ಜೆ ಹಾಕುತ್ತಾ ಬಾಯಿ ತುಂಬಾ ಬೆಣ್ಣೆ ಮೆತ್ತಿಕೊಂಡು ಕೃಷ್ಣ ಯಶೋದೆಯೊಂದಿಗೆ ಕುಣಿಯುವ ಪುಟಾಣಿ ಕೃಷ್ಣನನ್ನು ಪ್ರೋತ್ಸಹಿಸುವ ಹೆತ್ತವರ ಉತ್ಸಾಹವನ್ನು ನೋಡಿ ಆನಂದಪಡುತ್ತಿರುವ ಸ್ವಾಮೀಜಿಯವರು ಕೃಷ್ಣ ಸ್ಪರ್ಧೆಯಲ್ಲಿ ಭಾಗವಹಿಸಿದ ಪುಟಾಣಿಗಳಿಗೆ ಬಹುಮಾನ ನೀಡಿ ಸ್ವಾಮಿ ವಿವೇಕ ಚೈತ್ನ್ಯಾನಂದ.










