ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡ್ ಭಾರತೀಯ ಜೀವ ವಿಮಾ ನಿಗಮ ಶಾಖೆಗೆ ಆಗಮಿಸಿದ ನೂತನ ಶಾಖಾಧಿಕಾರಿ ರಮಾನಂದ ರಾವ್ ಇವರನ್ನು ಅಭಿವೃದ್ಧಿ ಅಧಿಕಾರಿ ಮಧ್ವರಾಜ್ ಕಲ್ಮಾಡಿ ನೇತೃತ್ವದ ಪ್ರತಿನಿಧಿಗಳು ಗುರುವಾರ ಸನ್ಮಾನಿಸಿದರು. ಉಪ ಶಾಖಾಧಿಕಾರಿ ಮಧುಸೂಧನ್ ಮತ್ತಿತರು ಇದ್ದರು.
SUDDI9 MEDIA NETWORK
ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡ್ ಭಾರತೀಯ ಜೀವ ವಿಮಾ ನಿಗಮ ಶಾಖೆಗೆ ಆಗಮಿಸಿದ ನೂತನ ಶಾಖಾಧಿಕಾರಿ ರಮಾನಂದ ರಾವ್ ಇವರನ್ನು ಅಭಿವೃದ್ಧಿ ಅಧಿಕಾರಿ ಮಧ್ವರಾಜ್ ಕಲ್ಮಾಡಿ ನೇತೃತ್ವದ ಪ್ರತಿನಿಧಿಗಳು ಗುರುವಾರ ಸನ್ಮಾನಿಸಿದರು. ಉಪ ಶಾಖಾಧಿಕಾರಿ ಮಧುಸೂಧನ್ ಮತ್ತಿತರು ಇದ್ದರು.