ಬೆಂಗಳೂರು: ಕಂಚಿ ಕಾಮಕೋಟಿ ಪೀಠದ ಕಂಚಿ ಶಂಕರಾಚಾರ್ಯ ಜಯೇಂದ್ರ ಸರಸ್ವತಿ ಶ್ರೀ ಬುಧವಾರ ನಿಧನರಾಗಿದ್ದಾರೆ.
82 ವರ್ಷದ ಶಂಕರಾಚಾರ್ಯರು ಈ ಹಿಂದೆ ಅನಾರೋಗ್ಯದಿಂದ ಬಳಲುತ್ತಿದ್ದು, ಬಳಿಕ ಚೇತರಿಸಿಕೊಂಡಿದ್ದರು. ಹಲವಾರು ರಾಜಕೀಯ ನಾಯಕರೂ ಇವರ ಭಕ್ತರಾಗಿದ್ದರು. ಅಲ್ಲದೇ 1954ರಿಂದ 69ನೇ ಪೀಠಾಧಿಪತಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.
ಶ್ರೀಗಳು ಹಲವಾರು ವಿವಾದಗಳಲ್ಲೂ ಇವರು ಸುದ್ದಿಯಾಗಿದ್ದು, ಇದರಿಂದ ಅವರ ಹೆಚ್ಚಿನ ಅನಾರೋಗ್ಯಕ್ಕೆ ಕಾರಣವಾಯಿತು ಎಂದು ಸ್ಥಳೀಯರು ತಿಳಿಸಿದ್ದಾರೆ.

