ಪೊಳಲಿ ದೇಗುಲದ ಜೀರ್ಣೋದ್ಧಾರದವು ಕ್ಷಿಪ್ರಗತಿಯಲ್ಲಿ ಸಾಗುತ್ತಿದ್ದು ಶ್ರೀ ಕ್ಷೇತ್ರದ ಅಮ್ಮನವರ ಭಕ್ತಾಧಿಗಳು ಊರಿನ ಹಾಗೂ ಪರವೂರ ಸಂಘ ಸಂಸ್ಥೆಗಳು ಕರಸೇವೆಯಲ್ಲಿ ತೊಡಗಿಸಿಕೊಂಡಿವೆ.
ಭಾನುವಾರ ತುಂಬೆಯ ತಂಜಕರಿಯ ಶ್ರೀ ಪಿಲಿಚಾಮುಂಡಿ ತಾಯೀಶ್ವರೀ ಇದರ ಸದಸ್ಯರು ಕರಸೇವೆಯಲ್ಲಿ ತೊಡಗಿಸಿಕೊಂಡಿವೆ ತುಂಬೆ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಜೀತು ಸುವರ್ಣ ಇವರ ಮುಂದಲ್ವತ್ತದಲ್ಲಿ ಸದಸ್ಯರೆಲ್ಲ ಪಾಲ್ಗೊಂಡಿದ್ದರು.

