ಕೈಕಂಬ: ಅಡ್ಡೂರು ಮುಖ್ಯಪ್ರಾಣ ದೇವಸ್ಥಾನದಲ್ಲಿ ಕುಲಾಯಿ ನರಸಿಂಹ ಐತಾಳ್ ಅವರ ಹರಕೆಯ “ಶನಿ ಶಾಂತಿ ಹೋಮ” ಶನಿವಾರ ನೆರವೇರಿತು. ದೇವಳದ ಅರ್ಚಕ ಚಂದ್ರಶೇಖರ ಭಟ್, ನಾರಳ ಸುರೇಶ್ ಭಟ್, ರಾಜಶೇಖರ ರಾವ್ ಪೂಜೆ ನೆರವೇರಿಸಿದರು.
SUDDI9 MEDIA NETWORK
ಕೈಕಂಬ: ಅಡ್ಡೂರು ಮುಖ್ಯಪ್ರಾಣ ದೇವಸ್ಥಾನದಲ್ಲಿ ಕುಲಾಯಿ ನರಸಿಂಹ ಐತಾಳ್ ಅವರ ಹರಕೆಯ “ಶನಿ ಶಾಂತಿ ಹೋಮ” ಶನಿವಾರ ನೆರವೇರಿತು. ದೇವಳದ ಅರ್ಚಕ ಚಂದ್ರಶೇಖರ ಭಟ್, ನಾರಳ ಸುರೇಶ್ ಭಟ್, ರಾಜಶೇಖರ ರಾವ್ ಪೂಜೆ ನೆರವೇರಿಸಿದರು.