ಸುದ್ದಿ9ಪೊಳಲಿ:ಶ್ರೀ ವಿವೇಕಚೈತನ್ಯಾನಂದ ಸ್ವಾಮೀಜಿ ಇವರ ಶುಭ ಆಶರ್ೀವಾದಗಳೊಂದಿಗೆ ವಿಜಯಶ್ರೀ ಮಿತ್ರ ವೃಂದ ಕಲ್ಕುಟ ಪೊಳಲಿ ಇದರ ಆಶ್ರಯದಲ್ಲಿ ಆ.8ರಂದು ತೃತೀಯ ವರ್ಷದ ಶ್ರೀ ವರಮಹಾಲಕ್ಷ್ಮೀ ವೃತ ಪೂಜೆಯು ಸಾಯಂಕಾಲ 3.30ರಿಂದ ರಾಮಕೃಷ್ಣ ತಪೋವನ ಪೊಳಲಿ ಇದರ ಸಹಯೊಗದಿಂದ ವೇದಮೂತರ್ಿ ಪೊಳಲಿ ಕೋಡಿಮಜಲು ಆನಂತ ಪದ್ಮನಾಭ ಉಪಾಧ್ಯಾಯ, ಜ್ಯೋತಿಷ್ಯ ವಿದ್ವಾನ್ ಇವರ ನೇತೃತ್ವದಲ್ಲಿ ರಾಮಕೃಷ್ಣ ತಪೋವನದಲ್ಲಿ ನಡೆಯಲಿದೆ.

