ಬಂಟ್ವಾಳ: ಮಹಿಳಾ ಮತ್ತು ಮಕ್ಕಳ ಮತ್ತು ಬಾಲ ಭವನ ಸಮಿತಿ ಬಂಟ್ವಾಳ ಇವರ ಸಂಯುಕ್ತ ಆಶ್ರಯದಲ್ಲಿ ಬಂಟ್ವಾಳ ತಾಲೂಕು ಮಟ್ಟದ ಕಲಾಶ್ರೀ ಆಯ್ಕೆ ಶಿಬಿರ ನಡೆಯಿತು.ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ, ತಾ.ಪಂ. ಕಾರ್ಯ ನಿರ್ವಾಹಣಾದಿಕಾರಿ ಸಿಪ್ರಿಂಯಾನ್ ಮಿರಾಂದ, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್, ಶಿಕ್ಷಕರಾದ , ಶ್ಯಾಮಲಾ, ರಾಮಚಂದ್ರ ರಾವ್, ಚೆನ್ನಕೇಶವ,ಜಯಂತಿ,ಪತ್ರಕರ್ತರಾದ ಗೋಪಾಲ್ ಅಂಚನ್, ಮೌನೇಶ್ ವಿಶ್ವಕರ್ಮ,ಬಂಟ್ವಾಳ ಶಿಶು ಅಭಿವೃದ್ದಿ ಯೋಜನಾಧಿಕಾರಿ ಮಲ್ಲಿಕಾ, ವಿಟ್ಲ ಶಿಶು ಅಭಿವೃದ್ದಿ ಯೋಜನಾಧಿಕಾರಿ ಸುಧಾಜೋಶಿ, ಹಿರಿಯ ಮೇಲ್ವಿಚಾರಕಿಯರಾದ ಪುಷ್ಪಲತಾ, ಗಾಯತ್ರಿ ಕಂಬಳಿ, ಉಷಾ ಮತ್ತು ವಿಟ್ಲ ಮತ್ತು ಬಂಟ್ವಾಳ ಯೋಜನೆಯ ಮೇಲ್ವಿಚಾರಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

