ಮುಚ್ಚೂರು: ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಮುಚ್ಚೂರು ಶ್ರೀ ದೇವಳದ ನವೀಕರಣ ಅಷ್ಟಬಂಧ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹರಿಕೃಷ್ಣ ಪುನರೂರು ವಹಿಸಿದರು.  ಕಟೀಲು ಅರ್ಚಕರು ಹರಿನಾರಾಯಣದಾಸ ಅಸ್ರಣ್ಣರು ಆರ್ಶಿವಚನ ನೀಡಿದರು. ಧಾರ್ಮಿಕ ಉಪನ್ಯಾಸವನ್ನು ವಾದಿರಾಜ ಕಲ್ಲೂರಾಯ ಕಿನ್ನಿಕಂಬಳ ಮಾಡಿದರು.
IMG-20160210-WA0009

IMG-20160210-WA0010

IMG-20160210-WA0011

IMG-20160210-WA0012ಮುಖ್ಯ ಅಥಿತಿಗಳಾಗಿ   ಅನುವಂಶಿಕ ಆಡಳಿತ ಮೊಕ್ತೇಸರರು ಕೋಶಾಧಿಕಾರಿ ಮುಚ್ಚೂರು ಹರಿಭಟ್,   ಕೈಕಂಬ ಉದ್ಯಮಿ ಹರಿಭಟ್, ಗುರುಪುರ ಗೋಳಿದಡಿಗುತ್ತು ಗಡಿಗಾರರು ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ, ಜಿ.ಪಂ.ಸದಸ್ಯರು ಜರ್ನಾಧನ ಗೌಡ, ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *