ಫರಂಗಿಫೇಟೆ:  ಗ್ರಾಮ ವಿಕಾಸ ಪ್ರತಿಷ್ಠಾನ ಕುಮ್ಡೇಲು ಮತ್ತು  ಸೇವಾ ಭಾರತಿ ಬಂಟ್ವಾಳ , ಕೆ ಎಂ ಸಿ ಆಸ್ಪತ್ರೆ ಮಂಗಳೂರು , ಇದರ ಸಹಯೋಗ ದೊಂದಿಗೆ ರಕ್ತದಾನ ಶಿಬಿರ ವನ್ನು ಕುಮ್ಡೇಲು ನಲ್ಲಿ  ಜರಗಿತು.

IMG_7564 news

ಇದರ  ಉದ್ಘಾಟನೆಯನ್ನು ಪಿ . ಸುಬ್ರಮಣ್ಯ ರಾವ್ , ಗಣೇಶ್ ಶೆಟ್ಟಿ  ಮಾಣಿ , ಕೆ ಎಂ ಸಿ ಆಸ್ಪತ್ರೆ ವೈದ್ಯೆ ಡಾ . ಮಿನು  ನೆರವೇರಿಸಿದರು . ಮಾದವ ನಾಣ್ಯ , ದೀರಜ್ ಮಾರಿಪಲ್ಲ , ರಾಜೇಶ್ ಕೊಟ್ಯಾನ್ , ಜಗದೀಶ್ ಕಡೇಗೊಳಿ , ಭಾಸ್ಕರ್ ಚೌಟ ಕುಮ್ಡೇಲು  ಮತ್ತಿತರರು ಉಪಸ್ಥಿತರಿದ್ದರು.

 

By suddi9

Leave a Reply

Your email address will not be published. Required fields are marked *