ಗುರುಪುರ ಕೈಕಂಬ ಸಾರ್ವಜನಿಕ ಗಣೇಶೋತ್ಸವದ ಸಮಿತಿ ವತಿಯಿಂದ ನೂತನವಾಗಿ ನಿರ್ಮಿಸಲ್ಪಡುವ ಬೆನಕಧಾಮದ ಕಟ್ಟಡದ  ಶಿಲಾನ್ಯಾಸ ಸೆ.25ರಂದು ಶುಕ್ರವಾರ ಬೆಳಗ್ಗೆ  ಕೈಕಂಬ ಗಣೇಶ್ ಕಟ್ಟೆಯ ಬಳಿ ನಡೆಯಿತು.

ಕಂದಾವರ ವಾಸುಕೀ ಸುಬ್ರಹ್ಮಣ್ಯ ದೇವಸ್ಥಾನದ ಅರ್ಚಕ ಸುರೇಶ್ ಭಟ್ ಪೂಜಾ ವಿಧಿವಿದಾನಗಳನ್ನು  ನೆರವೇರಿಸಿದ  ಬಳಿಕ

ಗಣೇಶೋತ್ಷವ ಸಮಿತಿಯ ಅಧ್ಯಕ್ಷ ವಿನೋದ್ ಮಾಡ ಅವರು ಶಿಲಾನ್ಯಾಸ ನೆರವೇರಿಸಿದರು. ಈ ಸಂದರ್ಭದಲ್ಲಿ ಮಂಗಳೂರು ಉತ್ತರ ಕ್ಷೇತ್ರದ ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್, ಉಳಿಪಾಡಿಗುತ್ತು ರಾಜೇಶ್ ನ್ಯಾಕ್ , ಉದ್ಯಮಿ ಯತಿರಾಜ್ ಶೆಟ್ಟಿ  ಉಪಸ್ಥಿತರಿದ್ದರು.
DSC_0807

DSC_0808

DSC_0814

DSC_0819

DSC_0820

DSC_0828

DSC_0829

DSC_0831

DSC_0833

DSC_0853

DSC_0865

DSC_0867

DSC_0874

DSC_0872

ಗಣೇಶೋತ್ಸವ ಸಮಿತಿ  ಗೌರವಧ್ಯಕ್ಷ  ಜಗಜೀವನ್ ದಾಸ್, ರಮೇಶ್ ಮಲ್ಲಿ , ರಾಜು ಕೈಕಂಬ, ಕಾರ್ಯದರ್ಶಿ ಮಹೇಶ್ ಶೆಟ್ಟಿ, ಶ್ರೀಧರ ರಾವ್ , ಸುಧೀಂದ್ರ ಭಟ್ ಮತ್ತು ಗಣೇಶೋತ್ಸವ ಸಮಿತಿಯ ಗೌರವ ಸಲಹೆಗಾರರು ಕಾರ್ಯಾಕಾರಿ ಸಮಿತಿಯ ಪಧಾದಿಕಾರಿಗಳು  ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *