ಬಂಟ್ವಾಳ ವಿಧಾನಸಭಾ ಕ್ಷೇತ್ರದ ಆರಾಧನಾ ಸಮಿತಿ ಸಭೆಯು ಸಮಿತಿ ಅಧ್ಯಕ್ಷ ಚಂದ್ರಶೇಖರ ಪೂಜಾರಿ ಕೋರ್ಯ ಇವರ ಅಧ್ಯಕ್ಷತೆಯಲ್ಲಿ ಬಿ.ಸಿ.ರೋಡ್  ಗುರುವಾರ ನಡೆಯಿತು. ಸಮಿತಿ ಸದಸ್ಯರಾದ ಯೂಸೂಫ್ ಕರಂದಾಡಿ, ಸದಾನಂದ ನಾವೂರು, ಅಸುಂತ ಮರಿಯ, ವಿಶ್ವನಾಥ ನಾಕ ನಿರ್ಬಲ್ , ತಹಶೀಲ್ದಾರ್ ಪುರಂದರ ಹೆಗ್ಡೆ, ಉಪತಹಶೀಲ್ದಾರ ಭಾಸ್ಕರ್ ಇದ್ದರು.
5btl-Aradhana

By suddi9

Leave a Reply

Your email address will not be published. Required fields are marked *