ಸುದ್ದಿ 9 ಮಂಗ ಳೂರು: ಧರ್ಮ ಕುದ್ರೋಳಿ ಶ್ರೀ ಶ್ರೀ ಗೋಕರ್ಣನಾಥ ದೇವಸ್ಥಾನದ ಸಂತೋಷಿ ಕಲಾ ಮಂಟಪದಲ್ಲಿ ಸೋಮವಾರ ತುಂಗಭದ್ರ ಫಿಲ್ಮ್ ಅವರ ಬ್ರಹ್ಮ ಶ್ರೀ ನಾರಾಯಣ ಗುರು ಸ್ವಾಮಿ ತುಳು ಚಲನ ಚಿತ್ರದ ದ್ವನಿಸುರುಳಿ ಬಿಡುಗಡೆ ಸಂಧರ್ಭದಲ್ಲಿ ಕೇರಳ ವರ್ಕಳ

10ch cdಶಿವಗಿರಿ ಮಠದ ಶ್ರೀ ಸತ್ಯಾನಂದ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು. ಎಸ್.ಸಿ.ಡಿಸಿ.ಸಿ ಆಧ್ಯಕ್ಷ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಧ್ವನಿ ಸುರುಳ ಬಿಡುಗಡೆ ಗೋಳಿಸಿದರು.ರಾಷ್ತ್ರೀಯ ಬಿಲ್ಲವ ಮಹಾಮಂಡಲ ಅಧ್ಯಕ್ಷ ಜಯ ಸಿ ಸುವರ್ಣ ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಧ್ಯಕ್ಷ ಧರ್ಮಧರ್ಶಿ ಹರಿಕರ್ರಷ್ಣ ಪುನರೂರು ಶ್ರೀ ದೇವಿ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ೆ.ಸದಾನಂದ ಶೆಟ್ಟಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಧ್ಯಕ್ಷ ಎಚ್. ಎಸ್ ಸಾಯಿರಾಮ್ ,ಚಿತ್ರದಲ್ಲಿ ನಾರಾಯಣ ಗುರು ಪಾತ್ರ ನಿರ್ವಹಿಸಿದ ನಟ ಮೈಸೂರು ವೆಂಕಟಾದ್ರಿ ಸುಬ್ಬರಾವ್್ ಉಪಸ್ಥಿತರಿದ್ದರು.  ಚಿತ್ರ ನಿರ್ಮಾಪಕ ರಾಜಶೇಖರ್ ಕೋಟ್ಯಾನ್್ ಸ್ವಾಗತಿಸಿದರು.ಚಂದ್ರಶೇಖ್ ಸುವರ್ಣ ಪ್ರಾಸ್ತಾವಿಕವಾಗಿ ಮಾತಾಡಿದರು. ಪತ್ರಕರ್ತ ಮನೋಹರ್ ಪ್ರಸಾದ್ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *