ಬಂಟ್ವಾಳ:ಇಲ್ಲಿನ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ವತಿಯಿಂದ ಹಿರಿಯ ವಾಲಿಬಾಲ್ ಆಟಗಾರ,ಮಡಂತ್ಯಾರು ಗ್ರಾ.ಪಂ.ಉಪಾಧ್ಯಕ್ಷ , ಫ್ರೆಂಡ್ಸ್ ಕ್ಲಬ್ನ ಅಧ್ಯಕ್ಷರಾಗಿದ್ದ ದಿ| ಅಬ್ದುಲ್ ಅಜೀಜ್ ಅವರ ಸ್ಮರಣಾರ್ಥ ಹಾಗೂ ಕ್ಲಬ್ನ 31ನೇ ವರ್ಷದ ಪ್ರಯುಕ್ತ ಕಾಸರಗೋಡು ಹಾಗೂ ಅವಿಭಜಿತ ದ.ಕ.ಜಿಲ್ಲಾ ಮಟ್ಟದ 58 ಕೆ.ಜಿ.ವಿ`ಾಗದ ಕಿತ್ತೂರು ರಾಣಿ ಚೆನ್ನಮ್ಮ ಯುವ ಪ್ರಶಸ್ತಿ ಕಬಡ್ಡಿ ಪಂದ್ಯಾಟ ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ರವಿವಾರ ಜರಗಿತು.

ಸ್ಥಳೀಯ ಉದ್ಯಮಿ ಉಮರಬ್ಬ ಅವರು ಕ್ರೀಡಾಜ್ಯೋತಿಯನ್ನು ಬೆಳಗಿ ಪಂದ್ಯಾಟವನ್ನು ಉದ್ಘಾಟಿಸಿ ಶು` ಹಾರೈಸಿದರು. ಕಜೆಕಾರು ಸಿ.ಎ.ಬ್ಯಾಂಕ್ ಮಾಜಿ ಅ`್ಯಕ್ಷ ಕೆ.ಹರೀಶ್ಚಂದ್ರ ಪೂಜಾರಿ ಅವರು ಅ`್ಯಕ್ಷತೆ ವಹಿಸಿ ಮಾತನಾಡಿ ಕಬಡ್ಡಿಯಿಂದ ಸಾಮಾಜಿಕ ಸಾಮರಸ್ಯ ಉಂಟಾಗಿ ಗ್ರಾಮೀಣ ಪ್ರದೇಶದಲ್ಲಿ ಒಗ್ಗಟ್ಟು ಮೂಡುತ್ತದೆ.
0211pkt1
ಸಮಾಜವನ್ನು ಜೋಡಿಸುವ ಕಬಡ್ಡಿ ಯಂತಹ ದೇಶೀ ಕ್ರೀಡೆಗಳು ಜಗತ್ತಿನಲ್ಲಿ ಬೆಳಗಿ `ಾರತದ ಶಕ್ತಿಯನ್ನು ತೋರಿಸುವಂತಾಗಲಿ ಎಂದು ಹೇಳಿದರು.ಜಿಲ್ಲಾ ಹಾಪ್ಕಾಮ್ಸ್ ನಿದರ್ೇಶಕ ವಿಜಯ ರೈ,ಆಲದಪದವು,ಬಸವನಗುಡಿ ಶ್ರೀ ಬಸವೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಸಂಜೀವ ಶೆಟ್ಟಿ ಮೊಗೆರೋಡಿ,ಉದ್ಯಮಿ ಹೇಮಂತ್ ಕುಮಾರ್,ಮೂಜರ್ೆ,ಗ್ರಾ.ಪಂ.ಸದಸ್ಯ ಶಂಕರ ಶೆಟ್ಟಿ ಬೆದ್ರಮಾರ್,ಶ್ರೀ ಮುರುಘೇಂದ್ರ ಮಿತ್ರ ಮಂಡಳಿ ಅ`್ಯಕ್ಷ ಸಂತೋಷ್ ಮೂಜರ್ೆ,ತುಳುನಾಡ ರಕ್ಷಣಾ ವೇದಿಕೆ ಪುಂಜಾಲಕಟ್ಟೆ ಘಟಕ ಅ`್ಯಕ್ಷ ರಮೇಶ್ ಶೆಟ್ಟಿ ಮಜಲೋಡಿ, ದ.ಕ.ಜಿಲ್ಲಾ ಬಿ.ಜೆ.ಪಿ.ರೈತಮೋಚರ್ಾ ಅ`್ಯಕ್ಷ ಸೀತಾರಾಮ ಹೆಗಡೆ ನಿನ್ಯಾರು,ಮಾಜಿ ಕಬಡ್ಡಿ ಆಟಗಾರ ಮಹಮ್ಮದ್ ಬಾವ ಪಾಂಡವರಕಲ್ಲು, ,ಪ್ರಗತಿಪರ ಕೃಷಿಕ ಮಾಣಿಂಜ ರವೀಂದ್ರ ಪೂಜಾರಿ, ತಾ.ಪಂ.ಸದಸ್ಯ ರಮೇಶ ಕುಡುಮೇರು, ಸಾರಥಿ ಕಲಾತಂಡದ ಸಂಚಾಲಕ ಗಣೇಶ್ ಆಚಾರ್ಯ,ನಾಟಕಕಾರ ಸಂತೋಷ್ ಕೋಟ್ಯಾನ್,ಉದ್ಯಮಿ ವಸಂತ ಹೆಗ್ಡೆ ,ನ್ಯಾಯವಾದಿ ಸ್ವರ್ಣಲತಾ ಹೆಗ್ಡೆ ,ಪಿಲಾತಬೆಟ್ಟು ಗ್ರಾ.ಪಂ.ಉಪಾ`್ಯಕ್ಷ ವಿಶ್ವನಾಥ ಕೋಟ್ಯಾನ್, ಸ್ವಸ್ತಿಕ್ ಕ್ಲಬ್ ಗೌರವಾ`್ಯಕ್ಷ ಅಬ್ದುಲ್ಲಾ .ಪಿ., ಅ`್ಯಕ್ಷ ಪ್ರಶಾಂತ್ ಎಂ.,ಮಾಜಿ ಅ`್ಯಕ್ಷ ಮಾಧವ ಬಂಗೇರ, ರಾಜೇಶ್ ಪುಳಿಮಜಲು,ಜಿಲ್ಲಾ ಕಬಡ್ಡಿ ತೀಪರ್ುಗಾರರ ಮಂಡಳಿ ಸಂಚಾಲಕ ಫ್ರಾನ್ಸಿಸ್ ವಿ.ವಿ.,ರಾಷ್ಟ್ರೀಯ ತೀಪರ್ುಗಾರ ಕೃಷ್ಣಾನಂದ ರಾವ್ ಮತ್ತಿತರರು ಉಪಸ್ಥಿತರಿದ್ದರು.

ಈ ಸಂದರ್`ದಲ್ಲಿ ದಿ.ಅಬ್ದುಲ್ ಅಜೀಜ್ ಅವರ ಪುತ್ರ,ಕ್ಲಬ್ ಸದಸ್ಯ ಅಶಾಕ್ಅವರಿಗೆ ಕ್ಲಬ್ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮಕ್ಕೆ ಮುನ್ನ ದೆ`ಕಿನಕಟ್ಟೆ ಹಾಗೂ ಬಸವನಗುಡಿ ದೇವಸ್ಥಾನದಿಂದ ಕ್ರೀಡಾಜ್ಯೋತಿಯನ್ನು ಬ್ಯಾಂಡ್ ,ವಾದ್ಯ ಸಹಿತ ಮೆರವಣಿಗೆ ಮೂಲಕ ಕ್ರೀಡಾಂಗಣಕ್ಕೆ ತರಲಾಯಿತು.

ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ನ ಮಾಜಿ ಅ`್ಯಕ್ಷ ಪ್ರಭಾಕರ ಪಿ.ಎಂ.ಅವರು ಸ್ವಾಗತಿಸಿದರು. ಕ್ಲಬ್ ಸ್ಥಾಪಕಾ`್ಯಕ್ಷ ಎಂ. ತುಂಗಪ್ಪ ಬಂಗೇರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ದಿ.ಅಬ್ದುಲ್ ಅಜೀಜ್ ಅವರು ಜಾತಿ,`ರ್ಮ ರಾಜಕೀಯ ರಹಿತವಾಗಿ ಕ್ರೀಡಾ ಮನೋ`ರ್ಮ ಬೆಳೆಸುವ ಮೂಲಕ ಕ್ರೀಡಾಳುಗಳಿಗೆ ಹಾಗೂ ಸಮಾಜಕ್ಕೆ ಮಾದರಿಯಾಗಿದ್ದರು ಎಂದು ಹೇಳಿದರು. ಕಾರ್ಯದಶರ್ಿ ಜಯರಾಜ ಅತ್ತಾಜೆ ವಂದಿಸಿದರು.ಭರತ್ ಕುಮಾರ್ಜೈನ್ ಕಾರ್ಯಕ್ರಮ ನಿರೂಪಿಸಿದರು

By suddi9

Leave a Reply

Your email address will not be published. Required fields are marked *