ಕುಪ್ಪೆಪದವು: ಮುತ್ತೂರು ಪಂಚಾಯತ್ ವ್ಯಾಪ್ತಿಯ ಶಾಂತಿಪಲ್ಕೆ,  ಚಂದ್ರಮಜಲ್ ರಸ್ತೆ  ಹಾಗೂ ಕೆಳಗಿನಮನೆ ರಸ್ತೆಗಳಿಗೆ ಮಂಜೂರಾಗಿರುವ  ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ನಡೆಯಲಿರುವ  ಕಾಂಕ್ರಿಟ್ಕರಣಕ್ಕೆ ಜಿಲ್ಲಾ ಪಂಚಾಯತ್ ಸದಸ್ಯ ಜನಾರ್ದನ ಗೌಡ ಮುಚ್ಚುರು ಹಾಗೂ ತಾಲೂಕು ಪಂಚಾಯತ್ ಸದಸ್ಯ ನಾಗೇಶ್ ಶೆಟ್ಟಿ ಅವರು  ಗುದ್ದಲಿ ಪೂಜೆ ನೆರವೇರಿಸಿದರು.
20200318_163446  ಪಂಚಾಯತ್ ಸದಸ್ಯರಾದ ತಾರಾನಾಥ ಕುಲಾಲ್,ಜೆರಾಲ್ಡ್ ಪಿಂಟೋ, ಗುತ್ತಿಗೆದಾರ ರಾಜೇಶ್ ದಾಸ್ ಬಾಳಿಕೆ. ಹಾಗೂ ಸ್ಥಳೀಯ ಪ್ರಮುಖರಾದ ಜಯರಾಮ್ ನಾಯ್ಕ್,ರಾಜೇಶ್ ಚಂದ್ರಮಜಲ್, ಸತೀಶ್ ಚಂದ್ರಮಜಲ್, ಧನಂಜಯ ಶೆಟ್ಟಿ ಕೆಳಗಿನ ಮನೆ,ಬಾಬು ಶೆಟ್ಟಿ ಕೆಳಗಿನ ಮನೆ, ಸಂತೋಷ್ ಪೂಜಾರಿ ತಾರೆಮಾರ್ ಮತ್ತು ಹಾಜಿರಾ  ಮತ್ತಿತರರು ಹಾಜರಿದ್ದರು.
20200318_163353

By suddi9

Leave a Reply

Your email address will not be published. Required fields are marked *