ವಿಟ್ಲಪಡ್ನೋರು ಗ್ರಾಮ ಪಂಚಾಯತ್ ಮಿಲನ ಶ್ರೀ ಬಿ ರಮಾನಾಥ ರೈ ಮಾಜಿ ಸಚಿವರ ನೇತೃತ್ವದಲ್ಲಿ ನಡೆಯಿತು.

IMG-20191106-WA0027ಈ ಸಂದರ್ಭದಲ್ಲಿ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುದೀಪ್ ಕುಮಾರ್ ಶೆಟ್ಟಿ,  ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮತಿ ಮಂಜುಳಾ ಮಾಧವ ಮಾವೆ, ತಾಲೂಕ್ ಪಂಚಾಯತ್ ಉಪಾಧ್ಯಕ್ಷರಾದ ಅಬ್ಬಾಸ್ ಅಲಿ, ತಾಲೂಕ್ ಪಂಚಾಯತ್ ಸದಸ್ಯರಾದ ಶ್ರೀಮತಿ ಶೋಭ ರೈ,ಪಾಣೆಮಂಗಳೂರು ಬ್ಲಾಕ್ ಪ್ರದಾನ ಕಾರ್ಯದರ್ಶಿಗಳಾದ ಉಮೇಶ್ ಶೆಟ್ಟಿ,

IMG-20191106-WA0028ವಿಟ್ಲಪಡ್ನೋರು ವಲಯ ಅಧ್ಯಕ್ಷರಾದ ಸಂದೇಶ್ ಶೆಟ್ಟಿ, ವಿಟ್ಲಪಡ್ನೋರು ಯುವ ಅಧ್ಯಕ್ಷರಾದ ಅರವಿಂದ್ ರೈ, ಬಾಲಕೃಷ್ಣ ರೈ, ಹಿರಿಯ ಸದಸ್ಯರಾದ ಕೆ. ನಾರಾಯಣ ಭಟ್ ಕುಕ್ಕಿಲ, ಅಬ್ದುಲ ಕುಕ್ಕಿಲ, ಅದ್ರಾಮ ಕಡಂಬು, ಶ್ರೀಮತಿ ಭಾರತಿ ಶೆಟ್ಟಿ, ಅನ್ನಪ್ರಾ ರೈ ಹಾಗೂ ಪಕ್ಷದ ಎಲ್ಲಾ ಕಾರ್ಯಕರ್ತರು ಉಪಸ್ಥಿತರಿದ್ದರು.

IMG-20191106-WA0024 IMG-20191106-WA0025 IMG-20191106-WA0026

By Suddi9

Leave a Reply

Your email address will not be published. Required fields are marked *