ಬೆಂಗಳೂರು: ಬೆಂಗಳೂರು ಸರಣಿ ಬಾಂಬ್ ಸ್ಫೋಟದ ರುವಾರಿ ಅಬ್ದುಲ್ ನಾಸಿರ್ ಮದನಿ ಅವರ ಜಾಮೀನು ಅವಧಿ ವಿಸ್ತರಣೆ ಮಾಡಲಾಗಿದೆ. ಶುಕ್ರವಾರ 1 ತಿಂಗಳು ಕಾಲ ಜಾಮೀನು ವಿಸ್ತರಿಸಿದ ಸುಪ್ರೀಂ ಕೋರ್ಟ್ ಜಾಮೀನು ಪಡೆದು ಮದನಿ ಅವರು ಕೇರಳಕ್ಕೆ ಹೋಗುವ ಹಾಗಿಲ್ಲ, ಬೆಂಗಳೂರಿನಲ್ಲೇ ಇರಬೇಕು ಎಂದು ಷರತ್ತು ವಿಧಿಸಿದೆ. Post navigation ಮೈಸೂರಿನಲ್ಲಿ ನಾಡಹಬ್ಬ ದಸರಾಕ್ಕೆ ಚಾಲನೆ ಅಕ್ರಮ ಆಸ್ತಿ: ಜಯಲಲಿತಾ ತಪ್ಪಿತಸ್ಥೆ, ಚಾರಿತ್ರಿಕ ತೀರ್ಪು