ಕಟೀಲು ಮೂಲ ಸ್ಥಳ ಕುದ್ರುವಿನ ಜೀಣರ್ೋದ್ದಾರ ; ಪಾದುಕಾನ್ಯಾಸ
ಸುದ್ದಿ9 ಬಜ್ಪೆ ;ಕಟೀಲು ಮೂಲ ಸ್ಥಳ ಕುದ್ರುವಿನ ಸಮಗ್ರ ಜೀಣರ್ೋದ್ದಾರಕ್ಕೆ ಈಗಾಗಲೇ ಶಿಲಾ ಮೂಹೂರ್ತ ನಡೆಸಲಾಗಿದ್ದು. ಗರ್ಭಗುಡಿ ನಿಮರ್ಾಣದ ಸಲುವಾಗಿ ಧಾಮರ್ಿಕ, ಸಾಂಪ್ರದಾಯಿಕ ವಿಧಿಗಳೊಂದಿಗೆ ‘ಪಾದುಕಾನ್ಯಾಸ’ ಕಾರ್ಯಕ್ರಮ ಭಾನುವಾರ ನಡೆಯಿತು.
ವೈ.ಕೃಷ್ಣರಾಜ ತಂತ್ರಿಯವರ ನೇತೃತ್ವದಲ್ಲಿ ಕಟೀಲು ದೇವಳದ ಅರ್ಚಕರುಗಳಾದ ವೇದಮೂತರ್ಿ ಅನಂತ ಪದ್ಮನಾಭ ಆಸ್ರಣ್ಣ ,ಕಮಲಾದೇವಿ ಪ್ರಸಾದ್ ಆಸ್ರಣ,್ಣ ಶ್ರೀ ಹರಿನಾರಾಯಣದಾಸ್ ಆಸ್ರಣ್ಣ ಅವರುಗಳ ಉಪಸ್ಥಿತಿಯಲ್ಲಿ ಧಾಮರ್ಿಕ ಪ್ರಕ್ರಿಯೆಗಳು ನಡೆದವು.
ಕಟೀಲ್ ದೇವಳದ ಪ್ರಬಂಧಕ ವಿಶ್ವೇಶ್ವರ ರಾವ್ , ಕುದ್ರು ಸಮಗ್ರ ಅಭಿವೃಧ್ಧಿಯ ದಾನಿಗಳಲ್ಲಿ ಪ್ರಮುಖರಾದ ಸುನಂದ ಶೆಟ್ಟಿ ಹಾಗು ಜಯಕರ ಭಂಡಾರಿ, ಸದಾನಂದ ಶೆಟ್ಟಿ ಹಾಗೂ ಸದಾನಂದ ಶೆಟ್ಟಿ ಕೊಂಡೇಲಗುತ್ತು ಮತ್ತಿತರರು ಉಪಸ್ಥಿತರಿದ್ದರು

