ರಾಜ್ಯದಲ್ಲಿ ಅತ್ಯಾಚರ ಮಿತಿಮೀರಿದ್ದು ಅದನ್ನು ಕಡಿವಾನ ಹಾಕಲು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹಸಚಿವ ಕೆಜೆ ಜಾಜರ್್ ವಿಫಲರಾಗಿದ್ದಾರೆ, ಇವರು ಕೂಡಲೇ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಎಬಿವಿಪಿ ವತಿಯಿಂದ ರಾಜ್ಯಾದ್ಯಂತ ಪ್ರತಿಭ
ಟನೆ ನಡೆಯಿತು. ಈ ಸಂದರ್ಭದಲ್ಲಿ ಮೂಲ್ಕಿ, ವಿಟ್ಲ, ಮಂಗಳೂರಲ್ಲಿ ವಿದ್ಯಾಥರ್ಿಗಳ ಪ್ರತಿಭಟನೆ ಜೋರಾಗಿತ್ತು


