ಮಂಗಳೂರು: ಮಂಗಳೂರು ಬೆಂಗಳೂರು ಹೆದ್ದಾರಿಯ ಮಾಣಿ ಜಂಕ್ಷನ್  ನಲ್ಲಿ ಲಾರಿ ಮತ್ತು  ಖಾಸಗಿ ಬಸ್ ನಡುವೆ ಡಿಕ್ಕಿ. ಇಬ್ಬರು ಗಾಯಾಳುಗಳನ್ನು 108 ವಾಹನದಲ್ಲಿ ಆಸ್ಪತ್ರೆಗೆ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

bus-3

lari-1

acciedent

bus-2

ನಿಂತ ಲಾರಿ ಏಕಾಕಿ ಹಿಂದೆ ತೆಗೆದ ಪರಿಣಾಮ ಹಿಂದಿನಿಂದ ಬರುತ್ತಿದ್ದ ಬಸ್ ಲಾರಿಗೆ ಗುದ್ದಿ ನಿಯಂತ್ರಣ ಕಳೆದ ಬಸ್ ರಸ್ತೆ ಬದಿ ಗೂಡಂಗಡಿಗೆ ಗುದ್ದಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬಸ್ ಸಂಪೂರ್ಣ ಜಖಂಗೊಂಡಿದೆ.

 

By suddi9

Leave a Reply

Your email address will not be published. Required fields are marked *