ವಾಮಂಜೂರು: ಮೂಡುಶೆಡ್ಡೆ ಹಿಂದೂ ಜಾಗರಣಾ ವೇದಿಕೆಯ ವಿಷ್ಣುಮೂರ್ತಿ ಶಾಖೆ ಇದರ ವತಿಯಿಂದ ಸ್ವಚ್ಛ ಭಾರತ ಕಾರ್ಯಕ್ರಮವು ನಡೆಯಿತು.

ಈ ಕಾರ್ಯಕ್ರಮವು ಮೂಡುಶೆಡ್ಡೆ ರಾಮಮಂದಿರ ವಠಾರದಲ್ಲಿ ನಡೆಯಿತು. ಹಿಂದೂ ಜಾಗರಣಾ ವೇದಿಕೆಯ ಅಧ್ಯಕ್ಷ ಶರತ್, ಸಂಚಾಲಕ ಸಂಪತ್, ಅಭಿಷೇಕ್ ನಿಸರ್ಗಧಾಮ ಇವರುಗಳು ಕಾರ್ಯಕ್ರಮ ನಿರ್ವಹಿಸಿದರು.




