ಕೈಕಂಬ: ಮಂಗಳೂರು ತಾಲೂಕಿನ ನಾನಾ ಕಡೆಗಳಲ್ಲಿ ಪೂಜಿತ ಗಣಪತಿ.ಕೊಂಪದವು-11ನೇ ವರ್ಷ,
ಶುಂಠಿಲಪದವು -11ನೇ ವರ್ಷ ಪೂಜಿತ ಗಣಪ
ಆದಿಶಕ್ತಿ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರ-7ನೇ ವರ್ಷ ಪೂಜಿತ ಗಣಪ

ನೀರುಡೆ -17ನೇ ವರ್ಷ,ಕಟೀಲು ಚಂದ್ರಕಾಂತ್ ಸೇವಾಶ್ರಮ ‘ಕಲಾದೇಗುಲ’-110ನೇ ವರ್ಷ

ಬಜಪೆ ಶ್ರೀ ವಿಜಯ ವಿಠಲ ಭಜನಾ ಮಂದಿರ -48ನೇ ವರ್ಷ

ವಿಮಾನ ನಿಲ್ದಾಣ ಬಜಪೆ28ನೇ ವರ್ಷದ ಗಣಪ
ಕೊಂಪದವು ಪೂಜಿತ ಗಣಪ





