Published On: Sun, Oct 27th, 2024

ಗ್ರಾಮಾಭಿವೃದ್ಧಿ ಯೋಜನೆಯಿಂದ  ಪರಿಹಾರ ಸಹಾಯಧನದ ಚೆಕ್  ಹಸ್ತಾಂತರ

ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ.)ಬಂಟ್ವಾಳ ಇದರ ಬಂಟ್ವಾಳ ವಲಯದ ಕಸಬಾ ಕಾರ್ಯಕ್ಷೇತ್ರದ ನವದುರ್ಗ ಸಂಘದ ಸದಸ್ಯರಾದ ಪದ್ಮಲತಾ ದಿನೇಶ್ ರವರ ಮನೆಗೆ ವಿಪರೀತ  ಗಾಳಿ ಮಳೆಗೆ ಮನೆಯ ಮೇಲೆ ಮರ  ಬಿದ್ದು ಹಾನಿಯಾಗಿದ್ದು, ಈ ನಿಮಿತ್ತ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಂಜೂರಾದ ಪರಿಹಾರ ಸಹಾಯಧನದ ಚೆಕ್ ಹಸ್ತಾಂತರಿಸಲಾಯಿತು.

 ಈ ಸಂದರ್ಭದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ತಾಲೂಕು  ಯೋಜನಾಧಿಕಾರಿ ಬಾಲಕೃಷ್ಣ, ಬಂಟ್ವಾಳ ವಲಯ ಅಧ್ಯಕ್ಷರಾದ ಮನೋಹರ ಕುಲಾಲ್, ಒಕ್ಕೂಟ ದ ಅಧ್ಯಕ್ಷರಾದ ಪದ್ಮನಾಭ ಗೌಡ, ಪದಾಧಿಕಾರಿ ಶಶಿಧರ್,ವಲಯ ಮೇಲ್ವಿಚಾರಕಿ ರೂಪ ರೈ ಸೇವಾ ಪ್ರತಿನಿಧಿಗಳಾದ ಸಂಪ, ಉಷಾ, ಉಪಸ್ಥಿತರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter