Published On: Thu, Nov 17th, 2022

ಬಿರ್ವ ಪ್ರೆಂಡ್ಸ್ ವಿಟ್ಲ ವತಿಯಿಂದ ಧನ ಸಹಾಯ 

ವಿಟ್ಲ: ಮುಡ್ನೂರು ಗ್ರಾಮದ ಅಬಿರಿ ಚಂದ್ರಶೇಖರ ಪೂಜಾರಿ ಅವರ ಧರ್ಮ ಪತ್ನಿ ಶ್ರೀಮತಿ ಇಂದಿರಾ ಅವರಿಗೆ ಅನಾರೋಗ್ಯದಿಂದಿದ್ದು ಇವರಿಗೆ ಧನ ಸಹಾಯ ರೂಪಾಯಿ 10000ನ್ನು ಬಿರ್ವ ಪ್ರೆಂಡ್ಸ್ ವಿಟ್ಲ ವತಿಯಿಂದ ನ.09ರಂದು ಸಂಜೀವ ಪೂಜಾರಿ ಭಾರತ್ ಶಾಮಿಯಾನ ಜಯರಾಮ ಪೂಜಾರಿ ನಿ ಡ್ಯ . ನರೇಂದ್ರ ಪೂಜಾರಿ ಚಂದಲಿಕೆ ರತ್ನಾಕರ ಕಲ್ಲಕಟ್ಟ  ಇವರ ಉಪಸ್ಥಿಯಲ್ಲಿ ನೀಡಲಾಯಿತು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter