ಬಂಟ್ವಾಳ: ತಾಲ್ಲೂಕಿನ ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜು.28ರಂದು ಗುರುವಾರ ಆಟಿ ಅಮಾವಾಸ್ಯೆ ಪ್ರಯುಕ್ತ ವಿದ್ಯಾರ್ಥಿಗಳಿಗೆ ಪಾಲೆ ಮರದ ಕೆತ್ತೆ ಕಷಾಯ ವಿತರಿಸಲಾಯಿತು. ಶಿಕ್ಷಕ ಸುಮಂತ್ ಆಳ್ವ ಎಂ., ಶಿಕ್ಷಕಿ ದೇವಿಕಾ, ಕುಶಾಲಪ್ಪ ಮತ್ತಿತರರು ಇದ್ದರು.

SUDDI9 MEDIA NETWORK
ಬಂಟ್ವಾಳ: ತಾಲ್ಲೂಕಿನ ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜು.28ರಂದು ಗುರುವಾರ ಆಟಿ ಅಮಾವಾಸ್ಯೆ ಪ್ರಯುಕ್ತ ವಿದ್ಯಾರ್ಥಿಗಳಿಗೆ ಪಾಲೆ ಮರದ ಕೆತ್ತೆ ಕಷಾಯ ವಿತರಿಸಲಾಯಿತು. ಶಿಕ್ಷಕ ಸುಮಂತ್ ಆಳ್ವ ಎಂ., ಶಿಕ್ಷಕಿ ದೇವಿಕಾ, ಕುಶಾಲಪ್ಪ ಮತ್ತಿತರರು ಇದ್ದರು.
