ಪ್ರಥಮ ಬಾರಿಗೆ ಪಂಜಿಕಲ್ಲು ಶ್ರೀ ಆದಿನಾಥ ಸ್ವಾಮಿ ಬಸದಿಗೆ ಆಕರ್ಷಕ ”ಏಕಶಿಲಾ ಮಾನಸ್ತಂಭ ”
ಬಂಟ್ವಾಳ : ತಾಲ್ಲೂಕಿನ ೧೬ ಜೈನ ಬಸದಿಗಳ ಪೈಕಿ ಇದೇ ಪ್ರಥಮ ಬಾರಿಗೆ ಪಂಜಿಕಲ್ಲು ಶ್ರೀ ಆದಿನಾಥ ಸ್ವಾಮಿ ಬಸದಿಗೆ ದೊಡ್ಡಬಳ್ಳಾಪುರದಿಂದ ಸೋಮವಾರ ಬಂದಿರುವ ”ಏಕಶಿಲಾ ಮಾನಸ್ತಂಭ ” ಆಕರ್ಷಕವಾಗಿದೆ. ಆಡಳಿತ ಸಮಿತಿ ಅಧ್ಯಕ್ಷ ಸುದರ್ಶನ್ ಜೈನ್ ಮತ್ತಿತರರು ಬರಮಾಡಿಕೊಂಡರು.