ಕಲ್ಲಡ್ಕ: ಅಶ್ವತ್ಥ ಎಲೆಯಲ್ಲಿ ಬಿಡಿಸಿದ ಕಲ್ಲಡ್ಕ ಡಾ: ಪ್ರಭಾಕರ್ ಭಟ್ ಅವರ ಭಾವಚಿತ್ರವನ್ನು ಶುಕ್ರವಾರ ಅಕ್ಷಯ್ ಕೋಟ್ಯಾನ್ ಅವರು ಡಾ : ಪ್ರಭಾಕರ್ ಭಟ್ ಅವರಿಗೆ ನೀಡಿದರು. ಫೋಟೋವನ್ನು ವೀಕ್ಷಿಸಿ ಕಲೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು ಈ ಕಲೆಯನ್ನು ಮುಂದುವರಿಸುವಂತೆ ಹೇಳಿ ನಿನಗೆ ನನ್ನ ಸಹಕಾರ ಸದಾ ಇರುತ್ತದೆ ಎಂದು ಹೇಳಿ ಅಕ್ಷಯ್ ಕೋಟ್ಯಾನ್ ಅವರನ್ನು ಆಶೀರ್ವಾದಿಸಿದರು.
