ಬಂಟ್ವಾಳ :ತಾಲೂಕಿನ ಅಮ್ಮುಂಜೆ ಗ್ರಾಮದ ಮಾದ್ ಕೋಡಿ ಎಂಬಲ್ಲಿ  ಜನಾರ್ಧನ್ (೩೮) ಇವರ ಮೇಲೆ ಸಿಮೆಂಟ್ ಇಟ್ಟಿಗೆಯ ಗೋಡೆಯು ಕುಸಿದು ಬಿದ್ದುದರಿಂದ ಮೃತರಾಗಿದ್ದು, ಇನ್ನೊಬ್ಬರು ತೀವ್ರ ಗಾಯಗೊಂಡಿರುತ್ತಾರೆ.6669bc27-2b00-4cab-8b35-add5deba7c8e

ತೀವ್ರ ಗಾಯ ಗೊಂಡಿರುವವರನ್ನು ಮಂಗಳೂರಿನ ಪಸ್ಟ್ ನ್ಯೂರೋ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಮೃತ ಪಟ್ಟ ಯುವಕ ಶಂಭೂರು ನಿವಾಸಿ ಜನಾರ್ಧನ  (38)  ಭಾನುವಾರ ರಜೆಯಲ್ಲಿ  ಮಾಧುಕೋಡಿ ಎಂಬಲ್ಲಿ ಶ್ರಮಾದಾನ ಮಾಡುವಾಗ ಘಟನೆ ನಡೆದಿದೆ . ಬಂಟ್ವಾಳ ಗ್ರಾಮಾಂತರ ಪೊಲೀಸರು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರೀಶೀಲನೆ ನಡೆಸಿದ್ದಾರೆ.

By suddi9

Leave a Reply

Your email address will not be published. Required fields are marked *