ಬಂಟ್ವಾಳಜೇಸಿಐ ಜೋಡುಮಾರ್ಗ ನೇತ್ರಾವತಿವತಿಯಿಂದ  ಮಕ್ಕಳ ಬೇಸಿಗೆಶಿಬಿರ  ವಿಕಸನ    ಬಿ.ಸಿ.ರೋಡಿನಲ್ಲಿ ನಡೆಯಿತು.ಜಯಲಕ್ಷ್ಮಿ ವಿಭಟ್ ಕಾ‍ರ್ಯಕ್ರಮ ಉದ್ಘಾಟಿಸಿದರು.    

IMG_20190427_153520ಝಂಭಾ ವ್ಯಾಯಾಮ ತರಬೇತಿಯೋಗಾಸನ, ಪ್ರಾಣಾಯಾಮ ತರಬೇತಿಸ್ವಚ್ಚ ಪರಿಸರ ಮತ್ತು ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮಗಳ ಬಗ್ಗೆ ಪ್ರಾತಿಕ್ಷಿಕೆಚಿತ್ರಕಲೆಕ್ರಾಪ್ಟ್    ತರಬೇತಿಮುಖವಾಡಗಾಳಿಪಟ ತಯಾರಿಕಾ   ತರಬೇತಿನಾಟಕ ರಂಗ ಕಲಾ ತರಬೇತಿ ಹೀಗೆ ಹಲವಾರು ತರಬೇತಿಗಳು ನಡೆದವುರಮ್ಯಶ್ರೀರಾಜಮಣಿ ರಾಮಕುಂಜಮುರಳಿಕೃಷ್ಣಮುರಳೀಧರಆಚಾರ್ಮೂರ್ತಿ ದೇರಾಜೆ ಮುಂತಾದ ಸಂಪನ್ಮೂಲ ವ್ಯಕ್ತಿಗಳು ಮಕ್ಕಳಿಗೆ ತರಬೇತಿ ನೀಡಿದರುIMG_20190422_100537

IMG_20190422_102746 IMG_20190425_095042 IMG_20190423_102713೨೭ರಂದು ಶಿಬಿರದ ಸಮಾರೋಪ ಸಮಾರಂಭ  ಡೆಯಿತು.ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಧ್ಯಾಪಕಿ    ಸುಜಾತಾರವಿಶಂಕರ್ ಅತಿಥಿಯಾಗಿ ಭಾಗವಹಿಸಿದ್ದರುಮರಗಿಡಗಳನ್ನು ಕಡಿಯದೇ ಹೊಸ, ಹೊಸ    ಗಿಡ ಮರಗಳನ್ನು ನೆಡುವುದರೊಂದಿಗೆ ತಮ್ಮಪರಿಸರವನ್ನು      ಸ್ವಚ್ಚವಾಗಿರಿಸಲು ಮಕ್ಕಳಲ್ಲಿ ಈಗಿನಿಂದಲೇ ಜ್ಞಾನವನ್ನು    ತುಂಬಿದರೆ ಮುಂದೆ ಅಗುವಂತಹ ಅಪಾಯಕಾರಿ    ಪರಿಣಾಮಗಳಿಂದ ತಪ್ಪಿಸಿಕೊಳ್ಳಬಹುದು ಎಂದು ಕರೆನೀಡಿದರುಜೇಸಿ ಅಧ್ಯಕ್ಷ ಹರ್ಷರಾಜ್ ಅಧ್ಯಕ್ಷತೆವಹಿಸಿದ್ದರುಸುಮಾರು    ೨೫ ಕ್ಕಿಂತಲೂ ಮಿಕ್ಕಿ ವಿದ್ಯಾರ್ಥಿಗಳು  ಶಿಬಿರದಲ್ಲಿ ಭಾಗವಹಿಸಿದ್ದರುಇದೇವೇಳೆಶಿಬಿರಾರ್ಥಿ ಮಕ್ಕಳಿಗೆ ಪ್ರಮಾಣಪತ್ರ ನೀಡಲಾಯಿತುಜೇಸಿರೆಟ್ ಅಧ್ಯಕ್ಷೆ ಅಮಿತಾ ಹರ್ಷರಾಜ್ಜೇಜೇಸಿ ಧ್ಯಕ್ಷರೊನಿತ್ ಬಿ.ಜಿ ಉಪಸ್ಥಿತರಿದ್ದರು.    ಕಾರ್ಯದರ್ಶಿ ರವೀಂದ್ರಕುಕ್ಕಾಜೆ ವಂದಿಸಿದರು.

By suddi9

Leave a Reply

Your email address will not be published. Required fields are marked *