ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದ ಬಿಜೆಪಿ  ಅಭ್ಯರ್ಥಿ ಎ4ರಂದು ಬೆಳಗ್ಗೆ ಪೊಳಲಿ ದೇವಸ್ಥಾನಕ್ಕೆ ಭೇಟಿ ನೀಡಿ  ಬಂಟ್ವಾಳದ ಹಲವು ಕಡೆಗಳಿಗೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತಂದಿಗೆ ಮತ ಯಾಚನೆ ಮಾಡಿದರು.ಇತ್ತಿಚೇಗೆ ನಿಧನರಾದ ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟಿ ಮನೆಗೆ ತೆರಳಿ ಮನೆಯವರಿಗೆ ಸಾಮತ್ವಾನ ಹೇಳಿದರು. ಪಚ್ಚಿನಡ್ಕದ ಎಸ್ ಸಿ ಕೊಲನಿಗೆ ಭೇಟಿ ನೀಡಿದರು.ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ರುಕ್ಮಯ ಪೂಜಾರಿ, ರಾಜೇಶ್ ನಾಯಕ್ ಉಳಿಪಾಡಿಗುತ್ತು ಪುರುಷ ಸಾಲಿಯಾನ್ ಮತ್ತು ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.Chennappa Shetty yavara manege bheti,  Siddakatte

SC Kaloni pachinadka 1

Kajekaru

Daddalakadu  1

Daddalakadu

 

By suddi9

Leave a Reply

Your email address will not be published. Required fields are marked *