ಬಂಟ್ವಾಳ : ತಾಲ್ಲೂಕಿನ ೧೬ ಜೈನ ಬಸದಿಗಳ ಪೈಕಿ ಇದೇ ಪ್ರಥಮ ಬಾರಿಗೆ ಪಂಜಿಕಲ್ಲು ಶ್ರೀ ಆದಿನಾಥ ಸ್ವಾಮಿ ಬಸದಿಗೆ ದೊಡ್ಡಬಳ್ಳಾಪುರದಿಂದ ಸೋಮವಾರ ಬಂದಿರುವ  ”ಏಕಶಿಲಾ ಮಾನಸ್ತಂಭ ” ಆಕರ್ಷಕವಾಗಿದೆ. ಆಡಳಿತ ಸಮಿತಿ ಅಧ್ಯಕ್ಷ ಸುದರ್ಶನ್ ಜೈನ್ ಮತ್ತಿತರರು ಬರಮಾಡಿಕೊಂಡರು. 12btl-Manasthambha

By suddi9

Leave a Reply

Your email address will not be published. Required fields are marked *