ಮಂಗಳೂರು: ದ.ಕ.ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಪತ್ರಕರ್ತರಿಗೆ ಉಚಿತ ಯೋಗ ತರಬೇತಿ ಶಿಬಿರ ಎ.8 ರಿಂದ 28ರ ತನಕ ಪತ್ರಿಕಾಭವನದಲ್ಲಿ ಬೆಳಗ್ಗೆ 6:30ರಿಂದ 7:30ರ ತನಕ  ನಡೆಯಲಿದೆ.
ಯೋಗ ಗುರು ಡಾ.ಎಂ.ಜಗದೀಶ್ ಶೆಟ್ಟಿ ಬಿಜೈ  ಅವರು ಪತ್ರಕರ್ತರಿಗೆ ಯೋಗಾಸನದ  ಬಗ್ಗೆ ತರಬೇತಿ ನೀಡಲಿರುವರು. ಎ.7ರಂದು ಬೆಳಗ್ಗೆ 11 ಗಂಟೆಗೆ ಮಂಗಳೂರು ನಗರ  ಡಿಸಿಪಿ ಹರಿರಾಮ್ ಶಂಕರ್ ಶಿಬಿರವನ್ನು ಉದ್ಘಾಟಿಸಲಿರುವರು.

By suddi9

Leave a Reply

Your email address will not be published. Required fields are marked *