ಬಂಟ್ವಾಳ: ಸಜೀಪನಡುಗ್ರಾಮದ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ಜೀರ್ಣೋದ್ಧಾರದ  ಕಾರ್ಯಗಳು ಪ್ರಗತಿಯಲ್ಲಿದ್ದು,ದೇವಾಲಯದ ಸುತ್ತು ಪೌಳಿಯ ಕಲ್ಲಿನ ಕೆಲಸಕ್ಕೆ ಚಾಲನೆ ನೀಡಲಾಯಿತು.IMG-20200903-WA0055 (1)

ನೂತನ ಸುತ್ತುಪೌಳಿಯನ್ನು ಕೆಂಪುಕಲ್ಲಿನಿಂದ ನಿರ್ಮಿಸಲು ಯೋಚಿಸಲಾಗಿದ್ದು, ಮುರಕಲ್ಲಿನ ಶಿಲ್ಪಿಗೆ ಕೆತ್ತನೆ ಕೆಲಸ ಆರಂಭಿಸಲು ಸಜಿಪ ಮಾಗಣೆ ತಂತ್ರಿ ಎo ಸುಬ್ರಮಣ್ಯ ಭಟ್ ಅವರ ನೇತೃತ್ವದಲ್ಲಿ ಧಾರ್ಮಿ ಕ ವಿಧಿವಿಧಾನಗಳು ನಡೆದ ಬಳಿಕ ದೇವರ ಪ್ರಸಾದವನ್ನು ನೀಡಿ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಮುಳ್ಳುಂಜ ವೆಂಕಟೇಶ್ವರ ಭಟ್, ಕೆ ರಾಧಾಕೃಷ್ಣ ಆಳ್ವ, ಯಶವಂತ ದೇರಾಜೆ ಪ್ರದೀಪ್ ಶೆಟ್ಟಿ, ಅರ್ಚಕ ಗಣಪತಿ ಭಟ್ ಉಪಸ್ಥಿತರಿದ್ದರು

By suddi9

Leave a Reply

Your email address will not be published. Required fields are marked *