ಬಂಟ್ವಾಳ:  ರೋಟರಿ ಜಿಲ್ಲೆ 3181ರ 2022-23ರ ಜಿಲ್ಲಾ ರಾಜ್ಯಪಾಲರಾಗಿ ರೊ!ಪ್ರಕಾಶ್ ಕಾರಂತ್ ಆಯ್ಕೆಯಾಗಿದ್ದಾರೆ.   ಇವರು  ಜನಜಾಗೃತಿ ವೇದಿಕೆಯ ನಿಕಟಪೂರ್ವಾಧ್ಯಕ್ಷರೂ ಆಗಿ ಸಮಾಜ ಸೇವೆ ಸಲ್ಲಿಸಿದ್ದಾರೆ ಇದೀಗ ರೋಟರಿ ಜಿಲ್ಲೆಯ ರಾಜ್ಯಪಾಲರಾಗಿ  ಆಯ್ಕೆಯದ ರೊ!ಪ್ರಕಾಶ್ ಕಾರಂತ್  ಅವರಿಗೆ ಅಭಿನಂದನೆಗಳ ಮಹಾಪೂರವೆ ಹರಿದುಬರಲಿದೆ.e0f5af3a-655a-499e-8594-5219032eacca

By suddi9

Leave a Reply

Your email address will not be published. Required fields are marked *