ಬಂಟ್ವಾಳ: ತಾಲೂಕಿನ ಬಡಗಬೆಳ್ಳೂರು ಮತ್ತು ತೆಂಕಬೆಳ್ಳೂರು ಗ್ರಾಮ ವ್ಯಾಪ್ತಿಯ ಸುಮಾರು 155 ಬಡಕುಟುಂಬಗಳಿಗೆ  ಬಂಟ್ವಾಳ  ಕ್ಷೇತ್ರ   ಬಿ. ಜೆ. ಪಿ. ಅಧ್ಯಕ್ಷ ದೇವಪ್ಪ ಪೂಜಾರಿಯವರ ನೇತೃತ್ವದಲ್ಲಿ  ದಾನಿಗಳ ಸಹಕಾರದೊಂದಿಗೆ ಅಕ್ಕಿ ಹಾಗೂ ದಿನಸಿ ಸಾಮಾಗ್ರಿಗಳ ಸಾಮಾನುಗಳನ್ನು  ಬಿಜೆಪಿ ಕಾರ್ಯಕರ್ತರು  ಮನೆ, ಮನೆಗಳಿಗೆ ವಿತರಿಸಿದರು.IMG-20200405-WA0134

4c5e6edc-443f-4c1b-9097-6873407b5607

ee999b0a-b502-4752-a239-b6c71a074d0eಈ ಸಂದರ್ಭದಲ್ಲಿ ಜಿ. ಪ್ರಕಾಶ್ ಆಳ್ವ ,ರಮೇಶ್ ಬಟ್ಟಾಜೆ,  ಗ್ರಾ. ಪಂ. ಸದಸ್ಯೆ ರೂಪ ನಾರಾಯಣ್, ತಿರುಲೇಶ್ , ಸುಬ್ರಮಣ್ಯ ಮಯ್ಯ, ತಿರುಮಲೇಶ್,  ಚಂದ್ರಶೇಕರ ರಾವ್, ಆಶ್ವತ್ ಹೇರಳ ,ರತ್ನಾಕರ ಕೋಟ್ಯಾನ್, ವಿಠಲ ಪೂಜಾರಿ , ಮೋಹನದಾಸ, ಶಶಿಕಿರಾಣ್ ಪೂಜಾರಿ, ಜಗದೀಶ್ ಕುಲಾಲ್ ,ಗುಣಪಾಲ ಶೆಟ್ಟಿ, ಯೋಗೀಶ್ ಸಾಣೂರು,  ತಿಮ್ಮಪ ಕಮ್ಮಾಜೆ, ಶಿವಪ್ರಸಾದ್ ಧನುಪೂಜೆ, ಈಶ್ವರ ಪೂಜಾರಿ, ಚಿದಾನಂದ ಕುಲಾಲ್, ಜಯಂತ ಪೂಜಾರಿ , ಯೋಗಿಶ್ ನೆಲ್ಲಿಮಾರು, ಲೋಕನಾಥ್  ಮೊದಲಾದರಿದ್ದರು.

By suddi9

Leave a Reply

Your email address will not be published. Required fields are marked *