ಫರಂಗಿಪೇಟೆ :  ಬಂಟರ ಸಂಘ   ಬಂಟ್ವಾಳ ತಾಲೂಕು ಇದರ ಆಶ್ರಯ ದಲ್ಲಿ ತಾಲೂಕು ಮಟ್ಟದ ಬಂಟ ಕ್ರೀಡೋತ್ಸವ 2019 ಬಂಟವಾಳ ದ ಬಂಟರ ಭವನ ದ ವಠಾರ ದಲ್ಲಿ ನಡೆಯಿತು ಬಂಟ್ವಾಳ ತಾಲೂಕಿ ನಲ್ಲಿ ವಲಯಗಳಿದ್ದು  ಎಲ್ಲ ವಲಯಗಳು ಈ ಕ್ರೀಡೋತ್ಸವ ದಲ್ಲಿ ಪಾಲ್ಗೊಡಿತ್ತು  ಬಂಟ ಕ್ರೀಡೋತ್ಸವ 2019ನ್ನು ಬಂಟ್ವಾಳ ತಾಲೂಕು ಬಂಟರ ಸಂಘದ ಅಧ್ಯಕ್ಷರಾದ ನಗ್ರಿ ಗುತ್ತು ವಿವೇಕ್ ಶೆಟ್ಟಿ ಯವರು ಉದ್ಘಾಟಿಸಿದರು . IMG_2537 newsಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ  ಕಿರಣ್ ಹೆಗ್ಡೆ ,  ಬಂಟ ಮಹಿಳಾ ಘಟಕದ ಅಧ್ಯಕ್ಷೆ ಆಶಾ ಪ್ರಸಾದ್ ರೈ ,  ವಲಯ ಅಧ್ಯಕ್ಷರುಗಳಾದ  ಬಿಸಿ  ರೋಡ್  ವಲಯದ ಮಾದವ ಮಾರ್ಲ, ಫರಂಗಿಪೇಟೆ ವಲಯದ ಶಶಿರಾಜ್ ಶೆಟ್ಟಿ ಕೊಳಂಬೆ , ಬೆಳ್ಳೂರು ವಲಯದ ರಾಜೇಶ್ ಹೆಗ್ಡೆ , ಅರಳ ವಲಯದ ದುರ್ಗಾದಾಸ್ ಶೆಟ್ಟಿ , ಸಿದ್ದಕಟ್ಟೆ  ವಲಯದ   ಶ್ರೀಧರ  ಶೆಟ್ಟಿ ,ಸರಪಾಡಿ ವಲಯದ ಜಗನ್ನಾಥ್ ಶೆಟ್ಟಿ , ಕಲ್ಲಡ್ಕ ವಲಯದ ಪದ್ಮನಾಭ ರೈ  ಮಾಣಿ  ವಲಯದ  ಪ್ರವೀಣ್ ರೈ , ವಿಟ್ಲ  ವಲಯದ ರಾಧಾಕೃಷ್ಣ ಶೆಟ್ಟಿ , ಸಾಲೆತ್ತೂರ್  ವಲಯದ  ದೇವಪ್ಪ ಶೇಖ , ಇರಾ   ವಲಯದ ಚಂದ್ರಹಾಸ್  ರೈ , ಸಜಿಪ   ವಲಯದ  ಶ್ರೀಕಾಂತ್ ಶೆಟ್ಟಿ , ಮುಡಿಪು  ವಲಯದ  ಜಯ ಶೆಟ್ಟಿ , ಕಾವಳಕಟ್ಟೆ  ವಲಯದ  ಜಗನ್ನಾಥ್ ಶೆಟ್ಟಿ ,  ವಾಮದ ಪದವು  ವಲಯದ  ಪ್ರಮೋದ್ ಕುಮಾರ್ ರೈ   ,  ಸ್ಥಳೀಯ ಜಿಲ್ಲಾ ಪಂಚಾಯತ್ ಸದಸ್ಯ ರವೀಂದ್ರ ಕಂಬಳಿ  ಉಪಸ್ಥಿತರಿದ್ದರು, ಬಂಟ್ವಾಳ ಶಾಸಕರಾದ  ರಾಜೇಶ್ ಶೆಟ್ಟಿ ಉಳಿಪ್ಪಾಡಿ ಗುತ್ತು,   ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕರಾದ ಡಿ ವೇದವ್ಯಾಸ ಕಾಮತ್ , ಮಂಗಳೂರು ಉತ್ತರ ಕ್ಷೇತ್ರದ ಶಾಸಕರಾದ ಭರತ್ ಶೆಟ್ಟಿ , ಮಂಗಳೂರು ಶಾಸಕರಾದ ಯು ಟಿ ಖಾದರ್ , ಬಂಟ್ವಾಳ ಮಾಜಿ ಶಾಸಕರಾದ ಬಿ ರಮಾನಾಥ್ ರೈ ಸಂತೋಷ್ ಕುಮಾರ್ ರೈ  ಬೋಳಿಯಾರ್ , ಸಹ್ಯಾದ್ರಿ ಕಾಲೇಜು ನ ಉಪ ಪ್ರಾಂಶುಪಾಲ ರಾದ ವಿಶ್ವನಾಥ್ , ಬೊಂಡಾಲ ಸಚ್ಚಿದಾನಂದ ರೈ  ಭೇಟಿ ನೀಡಿ ಕ್ರೀಡೋತ್ಸವಕ್ಕೆ ಶುಭ ಹಾರೈಸಿದರು
 ೧೫ ವಲಯ ದ ಬಂಟ  ಬಾಂದವರು  ಶಿಸ್ತು ಬದ್ದವಾದ  ಪಥ ಸಂಚಲನ  ಆಕರ್ಷಕವಾಗಿತ್ತು  ಮಹಿಳೆಯರಿಗೆ ಥ್ರೋ ಬಾಲ್ , ವಾಲಿ ಬಾಲ್ , ಹಗ್ಗಜಗ್ಗಾಟ , ಮತ್ತು ಪುರುಷರಿಗೆ  ವಾಲಿ  ಬಾಲ್ , ಕಬಡ್ಡಿ , ಹಗ್ಗಜಗ್ಗಾಟ ಗುಂಪು ಪಂದ್ಯಗಳು ವೈಯಕ್ತಿಕ  ಪಂದ್ಯಗಳು  ಮನೋರಂಜನೆಗಾಗಿ ಐಸ್ ಕ್ರೀಮ್ ತಿನ್ನುವ ಸ್ಪರ್ಧೆ ಏರ್ಪಡಿಸಲಾಗಿತ್ತು , ಸ್ಪರ್ಧೆಯಲ್ಲಿ ಸಮಗ್ರ ಪ್ರಶಸ್ತಿ ಪ್ರಥಮ  ಕಲ್ಲಡ್ಕ ವಲಯ , ದ್ವಿತೀಯ ಮಾಣಿ ವಲಯ ಪಡೆಯಿತು
 ಬಂಟರ ಸಂಘ ಬಂಟ್ವಾಳ ತಾಲೂಕಿನ ಕಾರ್ಯದರ್ಶಿ ಚಂದ್ರಹಾಸ್ ಶೆಟ್ಟಿ ರಂಗೋಲಿ ಸ್ವಾಗತಿಸಿದರು , ನವೀನಚಂದ್ರ ಶೆಟ್ಟಿ ಮುಂಡಾಜೆ ವಂದಿಸಿದರು  ಬಾಲಕೃಷ್ಣ ಆಳ್ವ  ಕೊಡಾಜೆ  ನಿರೂಪಿಸಿದರು

 

By suddi9

Leave a Reply

Your email address will not be published. Required fields are marked *