ಫರಂಗಿಪೇಟೆ : ಪುದು ಗ್ರಾಮ ದ ನಾಣ್ಯ ಶ್ರೀ ನಾಗ ರಕ್ತೇಶ್ವರಿ ಕ್ಷೇತ್ರ ಕ್ಕೆ ಹೋಗುವ ರಸ್ತೆಗೆ    ಸೇತುವೆ ನಿರ್ಮಾಣ ವಾಗಲಿಕ್ಕಿದ್ದು ಸಂಸದರ ನಿಧಿ ಯಿಂದ ೫ ಲಕ್ಷ ರೂಪಾಯಿಗಳ ಅನುದಾನ ಮೀಸಲಿಟ್ಟಿದ್ದು ಅದರ ಕಾಮಗಾರಿಗೆ  ಗುದ್ದಲಿ ಪೂಜೆ ಯನ್ನು  ಮಂಗಳೂರು ವಿಧಾನ ಸಭಾ ಕ್ಷೇತ್ರದ  ಬಿಜೆ ಪಿ ಅಧ್ಯಕ್ಷರಾದ ಸಂತೋಷ್ ಕುಮಾರ್ ರೈ  ಬೋಳಿಯಾರ್ ರವರು ನೆರವೇರಿಸಿದರು.

IMG_3628 newws

    ಈ ಸಂದರ್ಭದಲ್ಲಿ ಮಂಗಳೂರು ವಿಧಾನ ಸಭಾ ಕ್ಷೇತ್ರದ  ಬಿಜೆ ಪಿ ಪ್ರದಾನ ಕಾರ್ಯದರ್ಶಿ ಮನೋಜ್ ಆಚಾರ್ಯ ನಾಣ್ಯ , ಮಂಗಳೂರು ವಿಧಾನ ಸಭಾ ಕ್ಷೇತ್ರದ  ಬಿಜೆ ಪಿ ಸಾಮಾಜಿಕ ಜಾಲ ತಾಣ ಪ್ರಮುಖ್ ರಾಜೇಶ್ ಮಡಿವಾಳ  , ನಾಣ್ಯ  ಶ್ರೀ ನಾಗ ರಕ್ತೇಶ್ವರಿ ಕ್ಷೇತ್ರ ಅಧ್ಯಕ್ಷ  ಪೂವಪ್ಪ ಬಂಗೇರ , ನಾಗಮಂಡಲೋತ್ಸವ ಸಮಿತಿ ಅದ್ಯಕ್ಶರಾದ ಪ್ರಕಾಶ್ಚಂದ್ರ ರೈ ದೇವಸ್ಯ , ಪ್ರದಾನ ಸಂಚಾಲಕರಾದ ತೇವು ತಾರಾನಾಥ ಕೊಟ್ಟಾರಿ , ಕೋಶಾಧಿಕಾರಿ ಪುಂಚಮೆ ಪದ್ಮನಾಭ ಶೆಟ್ಟಿ , ರಾಧಾಕೃಷ್ಣ ತಂತ್ರಿ ಪೊಳಲಿ ,ಬಂಟ್ವಾಳ ,  ವಿಠ್ಠಲ್ ಸಾಲ್ಯಾನ್ ,ದಿನೇಶ್ ಶೆಟ್ಟಿ ಕೊಟ್ಟಿಂಜ , ಪಂಚಾಯತ್ ಸದಸ್ಯರಾದ ಆಶಾ ನಯನ , ಜಯತಿ ದೇವದಾಸ್ , ಕುಂಭ್ಡೇಲು ಬಂಡಾರ ಮನೆ ದೇವದಾಸ್ , ಧೀರಜ್ ಮಾರಿಪಳ್ಳ , ಎ ಕೆ ಗಿರೀಶ್ ಶೆಟ್ಟಿ , ನಾರಾಯಣ ಗಂಪದಕೋಡಿ , ಮಾದವ ನಾಣ್ಯ , ಜಗದೀಶ್  ಕುಂಭ್ಡೇಲು, ಶ್ರೀಧರ ನಾಣ್ಯ , ಚಿತ್ತರಂಜನ್ ನಾಣ್ಯ , ಅರುಣ್ ಕುಮಾರ್ ನಾಣ್ಯ , ಭಾಸ್ಕರ ನಾಣ್ಯ , ಸುದೇಶ್ ಮತ್ತಿತರರು ಉಪಸ್ಥಿತರಿದ್ದರು

By suddi9

Leave a Reply

Your email address will not be published. Required fields are marked *