ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವದ ಪ್ರಯುಕ್ತ ಭಾನುವಾರ ಗಿಟಾರ್ ವಾದನ ನಡೆಯಿತು. ಶರತ ಕುಮಾರ್ ಬಳಗ ಮಂಗಳೂರು ಇವರಿಂದ ಗಿಟಾರ್ ವಾದನ ನಡೆಯಿತು. ತಬಲದಲ್ಲಿ ಸುರೇಶ್ ಕಡಂದಲೆ , ರಿದಂ ಪ್ಯಾಡ್ ನಲ್ಲಿ ರಾಜೇಶ್ ಮಂಗಳೂರು ಸಹಕರಿಸಿದರು.
SUDDI9 MEDIA NETWORK
ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವದ ಪ್ರಯುಕ್ತ ಭಾನುವಾರ ಗಿಟಾರ್ ವಾದನ ನಡೆಯಿತು. ಶರತ ಕುಮಾರ್ ಬಳಗ ಮಂಗಳೂರು ಇವರಿಂದ ಗಿಟಾರ್ ವಾದನ ನಡೆಯಿತು. ತಬಲದಲ್ಲಿ ಸುರೇಶ್ ಕಡಂದಲೆ , ರಿದಂ ಪ್ಯಾಡ್ ನಲ್ಲಿ ರಾಜೇಶ್ ಮಂಗಳೂರು ಸಹಕರಿಸಿದರು.