ಸುದ್ದಿ9 ಸುರತ್ಕಲ್: ಎಂ ಆರ್ ಪಿ ಎಲ್ ತೃತೀಯ ಹಂತದ ಸ್ಥಾವರ ಕಾರ್ಯ ಆರಂಭಗೊಂಡ ಮೇಲೆ ಆಪ್ರದೇಶದ ವಾಸ್ತವ್ಯವಿರುವ ನಿವಾಸಿಗಳಿಗೆ ಅನಾರೋಗ್ಯ ಕಂಡುಬಂದಿದ್ದು ಮತ್ತು ಪರಿಸರ ಮಾಲಿನ್ಯ ದಿಂದ ಅನಾರೋಗ್ಯ ದುರ್ವಾಸನೆ, ಬಾವಿಮಾಲಿನ್ಯ, ಅಡಕೆ ಕೃಷಿ, ಕಾಳು ಮೆಣಸು ಕೃಷಿಗೆ ಹಾನಿಯಾಗುತ್ತಿದೆ ಎಂದು ಸೆ.22ರಂದು ಸೋಮವಾರ ಸ್ಥಾವರದ ಬಳಿಯ ಜೋಕಟ್ಟೆ ಪರಿಸರದ ನಿವಾಸಿಗಳು ಸ್ಥಳೀಯರೊಂದಿಗೆ ಸೇರಿ ಪ್ರತಿಭಟನೆ ನಡೆಸಿದರು.

