ಬಂಟ್ವಾಳ :ಭಾರತೀಯ ಜನತಾ ಪಾರ್ಟಿ ಬಂಟ್ವಾಳ  ವಿಧಾನಸಭಾ  ಕ್ಷೇತ್ರ ಸಮಿತಿಯ ಸದಸ್ಯತ್ವ ಅಭಿಯಾನದ  ಕಾರ್ಯಗಾರ ಬಿ.ಸಿ.ರೋಡಿನ ಗೀತಾಂಜಲಿ ಸಭಾಂಗಣದಲ್ಲಿ  ಈ ದಿನ ನಡೆಯಿತು.ಜಿಲ್ಲಾ ಬಿಜೆಪಿ ವಕ್ತಾರ  ಹರಿಕೃಷ್ಣ ಬಂಟ್ವಾಳ್ ಕಾರ್ಯಾಗಾರ  ಉದ್ಘಾಟಿಸಿದರು.
IMG-20190702-WA0031ಕ್ಷೇತ್ರ ಅಧ್ಯಕ್ಷ ದೇವದಾಸ್ ಶೆಟ್ಟಿ  ಅಧ್ಯಕ್ಷತೆ ವಹಿಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ , ಸದಸ್ಯತ್ವ ಅಭಿಯಾನದ ಜಿಲ್ಲಾ ಸಹ ಸಂಚಾಲಕ ಸುದರ್ಶನ್  ಮೂಡಬಿದರೆ ಮಾಹಿತಿ ನೀಡಿ ದರು.ಈ ಬಾರಿ ಅತೀ ಹೆಚ್ಚಿನ  ಸದಸ್ಯರನ್ನು ನೋಂದಾಯಿಸುವ ಮೂಲಕ ಪಕ್ಷ  ಬಲ ಪಡಿಸುವಂತೆ ಕರೆ ನೀಡಿದರು.
IMG-20190702-WA0030ರಾಜ್ಯ ಸಹ ವಕ್ತಾರೆ ಸುಲೋಚನ.ಜಿ.ಕೆ ಭಟ್, ಕ್ಷೇತ್ರ ಪ.ಕಾರ್ಯದರ್ಶಿ ರಾಮದಾಸ್ ಬಂಟ್ವಾಳ , ಮೋನಪ್ಪ ದೇವಸ್ಯ, ಸದಸ್ಯತ್ವ ಅಭಿಯಾನದ ಕ್ಷೇತ್ರ ಸಂಚಾಲಕ  ದೇವಪ್ಪ ಪೂಜಾರಿ, ಸಹ ಸಂಚಾಲಕ  ಅಭಿಷೇಕ್  ರೈ , ಜಿಲ್ಲಾ  ಯುವ ಮೋರ್ಚ ಪ್ರ.ಕಾರ್ಯದರ್ಶಿ  ಸಂದೇಶ್ ಶೆಟ್ಟಿ  ವೇದಿಕೆಯಲ್ಲಿ  ಉಪಸ್ಥಿತರಿದ್ದರು .

By suddi9

Leave a Reply

Your email address will not be published. Required fields are marked *