ಪೊಳಲಿ ಸಮೀಪದ ಮಣಿಕಂಠಪುದ ಮಣಿಕಂಠ ಭಜನಾಮಂದಿರದಲ್ಲಿ ಮಂಗಳವಾರ ಕಾರ್ಕಳ ಪ್ರಸಾದ್ ಭಟ್ ಅವರ ನೇತೃತ್ವದಲ್ಲಿ ಗಣಹೋಮ ಅಯ್ಯಪ್ಪ ಪೂಜೆ ನಡೆಯಿತು. ಭಜನಾಮಂದಿರದ ಅಧ್ಯಕ್ಷ ಮಹಾಬಲ ಸುವರ್ಣ, ಜಯಂತ, ಸೇವಂತ್, ದಯಾನಂದ,ಬಾಬು ಗುರುಸ್ವಾಮಿ, ಯಶೋಧರ, ರೋಕ್ಷಿತ್ , ಸಂತೋಷ್, ತಾರಾನಾಥ ಮತ್ತು ಸುರೇಶ್ ಮಣಿಕಂಠಪುರ ಮತ್ತಿತರರು ಉಪಸ್ಥಿತರಿದ್ದರು.



