ವಿಟ್ಲ: ಚರ್ಚ್ ಬಳಿಯಲ್ಲಿನ ಪದ್ಮನಾಭ ಮೂಲ್ಯರವರ ಮಣ್ಣಿನ ಮಡಿಕೆ ಅಂಗಡಿಯು  ಮಳೆಗೆ ಜರಿದು ಬಿದ್ದು ಸುಮಾರು 40 ಸಾವಿರ ಮೌಲ್ಯದ ಮಣ್ಣಿನ ಮಡಿಕೆಗಳು ಪುಡಿಯಾಗಿರುತ್ತದೆ, ಪಕ್ಕದ ಟೈಲರ್ ಅಂಗಡಿಗೂ ಹಾನಿಯಾಗಿದೆ.male hani (2)

By Suddi9

Leave a Reply

Your email address will not be published. Required fields are marked *