ವಿಟ್ಲ: ಶ್ರೀ ಅನಂತೇಶ್ವರ ದೇವಸ್ಥಾನದಲ್ಲಿ ಪಂಡಿತ್ ಭೀಮ್ಸೇನ್ ಜೋಷಿಯವರ ಪಟ್ಟಾ ಶಿಷ್ಯ ಪಂಡಿತ್ ಉಪೇಂದ್ರ ಭಟ್ ರವರಿಂದ ಭಜನಾ ಕಾರ್ರಕ್ರಮ ನಡೆಯಿತು.
ವಿಜಯಾ ಭಟ್, ತುಳಸಿದಾಸ್ ಶೆಣೈ, ತನುಜ್ ಶೆಣೈ ಕಾರ್ತಿಕ್ ಭಟ್ ಮತ್ತು ಅತರ್ವ ಭಟ್ ಸಹಕರಿಸಿದರು.
SUDDI9 MEDIA NETWORK
ವಿಟ್ಲ: ಶ್ರೀ ಅನಂತೇಶ್ವರ ದೇವಸ್ಥಾನದಲ್ಲಿ ಪಂಡಿತ್ ಭೀಮ್ಸೇನ್ ಜೋಷಿಯವರ ಪಟ್ಟಾ ಶಿಷ್ಯ ಪಂಡಿತ್ ಉಪೇಂದ್ರ ಭಟ್ ರವರಿಂದ ಭಜನಾ ಕಾರ್ರಕ್ರಮ ನಡೆಯಿತು.
ವಿಜಯಾ ಭಟ್, ತುಳಸಿದಾಸ್ ಶೆಣೈ, ತನುಜ್ ಶೆಣೈ ಕಾರ್ತಿಕ್ ಭಟ್ ಮತ್ತು ಅತರ್ವ ಭಟ್ ಸಹಕರಿಸಿದರು.