ಕೊಟ್ಟಾರ ಚೌಕಿಯ ಇನ್ಪೋಸಿಸ್ ಹತ್ತಿರದಲ್ಲಿ ಹಂನ್ಸ್ ಬಾಬಾಜಿ ಅವರ ಭಕ್ತರಿಗೆ ದರ್ಶನ ಉತ್ತರ ಪ್ರದೇಶದ ವಿಂದ್ಯಾಚಲಾ ಬ್ರಹ್ಮವಿಟ್ಟ ಶ್ರೀ ದೇವಾರಾಹ ಹಂನ್ಸ್ ಬಾಬಾಜಿ ಅವರು ಫೆ.6ರ ವರೆಗೆ ಈ ಭಾಗದಲ್ಲಿ ಭಕ್ತರನ್ನು ಹರಸಲಿದ್ದಾರೆ . ಬಾಬಾಜಿ ಅವರು ಶ್ರೀ ಕೃಷ್ಣನ ಭಕ್ತರಾಗಿದ್ದು ಸತ್ಸಂಗ ಹಾಗೂ ಭಜನೆ ಸಂಕೀರ್ತನೆಯನ್ನು ಮಾಡಿ ಭಕ್ತರನ್ನು ಹರಸಲಿದ್ದಾರೆ. ಮಂಗಳೂರು: ಕೊಟ್ಟಾರ ಚೌಕಿಯ ಇನ್ಪೋಸಿಸ್ ಹತ್ತಿರದಲ್ಲಿ ಹಂನ್ಸ್ ಬಾಬಾಜಿ ಅವರ ಭಕ್ತರಿಗೆ ದರ್ಶನ ಉತ್ತರ ಪ್ರದೇಶದ ವಿಂದ್ಯಾಚಲಾ ಬ್ರಹ್ಮವಿಟ್ಟ ಶ್ರೀ ದೇವಾರಾಹ ಹಂನ್ಸ್ ಬಾಬಾಜಿ ಅವರು ಫೆ.6ರ ವರೆಗೆ ಈ ಭಾಗದಲ್ಲಿ ಭಕ್ತರನ್ನು ಹರಸಲಿದ್ದಾರೆ . ಬಾಬಾಜಿ ಅವರು ಶ್ರೀ ಕೃಷ್ಣನ ಭಕ್ತರಾಗಿದ್ದು ಸತ್ಸಂಗ ಹಾಗೂ ಭಜನೆ ಸಂಕೀರ್ತನೆಯನ್ನು ಮಾಡಿ ಭಕ್ತರನ್ನು ಹರಸಲಿದ್ದಾರೆ. ಸಾವಿರಾರು ಭಕ್ತರು ಅವರ ಪಾದಪೂಜೆಯಲ್ಲಿ ಭಾಗವಹಿಸಿ ಅವರ ಆಶೀರ್ವಾದ ಪಡೆದು ಪ್ರಸಾದ ಸ್ವೀಕರಿಸುತ್ತಿದ್ದಾರೆ. ಭಕ್ತರು ಭಜನೆ ಸಂಕೀರ್ತನೆಯೊಂದಿಗೆ ಕೃಷ್ಣನ ನಾಮಸ್ಮರಣೆಯನ್ನು ಮಾಡುತ್ತಾ ಪೂನೀತರಾಗುತ್ತಾರೆ.





