ಮಂಗಳೂರು: ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆಯ ನೂತನ ಸಚಿವರಾಗಿ ನೇಮಕಗೊಂಡ (ನಿರ್ಗಮನ ವಿಧಾನಸಭಾ ಸ್ಪೀಕರ್) ಯು.ಟಿ ಖಾದರ್ ಅವರನ್ನು ಕಳೆದ ಭಾನುವಾರ ಮಂಗಳೂರುನಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ಗೌರವಿಸಿ, ಅಭಿನಂದಿಸಿತು

ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟಾ ್ಯನಿ ಆಲ್ವಾರಿಸ್ ಅವರು ಶಾಲು ಹೊದಿಸಿ, ಹಾರಹಾಕಿ ಅಭಿನಂದಿಸಿದ್ದು, ಈ ಸಂಧರ್ಭದಲ್ಲಿ ಅಕಾಡೆಮಿಯ ಸದಸ್ಯರಾದ ನವೀನ್ ಕೆನ್ಯೂಟ್ ಲೋಬೊ, ಸಮರ್ಥ್ ಭಟ್ ಉಪಸ್ಥಿತÀರಿದ್ದರು.
