ಬೆಂಗಳೂರು:ಹಿರಿಯ ನ್ಯಾಯವಾದಿಗಳು ಇರುವೈಲ್ ತಾರಾನಾಥ ಪೂಜಾರಿ ಅವರನ್ನು ಕರ್ನಾಟಕ ಸರಕಾರ ಹೆಚ್ಚುವರಿ ಅಡ್ವೋಕೇಟ್ ಜನರಲ್ ಆಗಿ ನೇಮಕ ಮಾಡಿದೆ.

ಡಾ: ಬಿ.ಆರ್. ಅಂಬೇಡ್ಕರ್ ವಿಧಿ ಬೆಂಗಳೂರು   ಅಡ್ವಕೇಟ್ ಜನರಲ್‌  ಶ್ರೀ ಸಂತೋಷ್ ಎಸ್. ಗೋಗಿ, ಹೆಚ್ಚುವರಿ ಅಡೋಕೇಟ್ ಜನರಲ್ ಬೆಂಗಳೂರು ಇವರ ಬಿಡುಗಡೆಯಿಂದ ತೆರವಾಗಿರುವ ಹುದ್ದೆಗೆ  ಐ  ತಾರಾನಾಥ ಪೂಜಾರಿ ನೇಮಕಗೊಂಡಿದ್ದಾರೆ. ಡಾ: ಬಿ.ಆರ್. ಅಂಬೇಡ್ಕರ್ ವಿಧಿ ಬೆಂಗಳೂರು ಅಡೋಕೇಟ್ ಜನರಲ್‌ರವರ ಕಛೇರಿಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ.

By suddi9

Leave a Reply

Your email address will not be published. Required fields are marked *