ವಿಟ್ಲ : ವಿಶ್ವಹಿಂದೂ ಪರಿಷತ್ ಬಜರಂಗದಳ ವಿಟ್ಲ ಪ್ರಖಂಡದ ವತಿಯಿಂದ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಗೋ ಪೂಜೆ ನಡೆಸಲಾಯಿತು.
ಜಿಲ್ಲಾ ಕಾರ್ಯದರ್ಶಿ ಸತೀಶ್ ಪುತ್ತೂರು, ಸಹಕಾರ್ಯದರ್ಶಿ ಗೋವರ್ಧನ್, ಪ್ರಖಂಡದ ಅಧ್ಯಕ್ಷ ಪದ್ಮನಾಭ ಕಟ್ಟೆ, ಕಾರ್ಯದರ್ಶಿ ಶರಣ್ ಕಾಪುಮಜಲು, ಚಂದ್ರಹಾಸ ಕನ್ಯಾನ, ನಾಗೇಶ್ ಸಾಲೆತ್ತೂರು, ಸಂಜೇವ ಮಂಕುಡೆ, ಸಂದೀಪ ಕಾಶಿಮಠ, ಮನೋಜ್ ಕಾಶಿಮಠ ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.
