ಮೂಡುಬಿದಿರೆ: ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿ ಮೂಡುಬಿದಿರೆಯ ಬಿಜೆಪಿ ಹಿರಿಯ ಮುಖಂಡ, ವಕೀಲ ಕೆ.ಆರ್ ಪಂಡಿತ್ ಅವರನ್ನು ಬಿಜೆಪಿ ಕರ್ನಾಟಕ ಪಕ್ಷ ನೇಮಕ ಮಾಡಿದೆ.

ದಕ್ಷಿಣ ಕನ್ನಡ ಜಿಲ್ಲೆಯಿಂದ ಕೆ.ಆರ್ ಪಂಡಿತ್ ಸಹಿತ ಒಟ್ಟು ಮೂವರನ್ನು ಆಯ್ಕೆಮಾಡಲಾಗಿದೆ.
SUDDI9 MEDIA NETWORK
ಮೂಡುಬಿದಿರೆ: ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿ ಮೂಡುಬಿದಿರೆಯ ಬಿಜೆಪಿ ಹಿರಿಯ ಮುಖಂಡ, ವಕೀಲ ಕೆ.ಆರ್ ಪಂಡಿತ್ ಅವರನ್ನು ಬಿಜೆಪಿ ಕರ್ನಾಟಕ ಪಕ್ಷ ನೇಮಕ ಮಾಡಿದೆ.

ದಕ್ಷಿಣ ಕನ್ನಡ ಜಿಲ್ಲೆಯಿಂದ ಕೆ.ಆರ್ ಪಂಡಿತ್ ಸಹಿತ ಒಟ್ಟು ಮೂವರನ್ನು ಆಯ್ಕೆಮಾಡಲಾಗಿದೆ.